Wednesday, April 1, 2009

೧೯೯೦ರ ದಶಕದ ಮಂಗಳೂರಿನ ಕಾರ್ಯನಿರತ ಪತ್ರಕರ್ತರು















ಮಂಗಳೂರಿನ ಭಾರತೀಯ ವಿದ್ಯಾಭವನ, ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತರ ಜೊತೆಗಿರುವ ಯುವ ಪತ್ರಕರ್ತರೊಂದಿಗೆ "ದಿ ಹಿಂದೂ" ಪ್ರತಿನಿಧಿ ಶ್ರೀ. ಯು. ನರಸಿಂಹ ರಾವ್,ಪತ್ರಿಕಾ ಛಾಯಾಗ್ರಾಹಕ ಶ್ರೀ.ಯಜ್ಞ, ಮುಂಗಾರು ಪತ್ರಿಕೆಯ ಶ್ರೀ. ಚಿದಂಬರ ಬೈಕಂಪಾಡಿಯವರು. ಹಿಂದಿನ ಸಾಲಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿ ಶ್ರೀ.ಪ.ಗೋಪಾಲಕೃಷ್ಣ, ಉದಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ಶ್ರೀ. ಎ.ವಿ.ಮಯ್ಯ, ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭ ಪತ್ರಿಕೆಗಳ ಪ್ರತಿನಿಧಿ ಶ್ರೀ.ಎನ್. ಆರ್. ಉಭಯ, ಉದಯವಾಣಿ ವರದಿಗಾರ ಶ್ರೀ. ಎಮ್. ಮನೋಹರ ಪ್ರಸಾದ್, ಹೊಸದಿಗಂತ ವರದಿಗಾರರಾದ ಶ್ರೀ. ಪಲಿಮಾರು ವಸಂತ ನಾಯಕ್ ಮತ್ತು ಮಂಗಳೂರಿನ ಪಿ.ಟಿ.ಐ. ಪ್ರತಿನಿಧಿ ಶ್ರೀ.ರಾಮಚಂದ್ರ ರಾವ್.


ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-3981.html

No comments:

Visitors to this page