Monday, April 11, 2011

ಅಂದು 1963 ನೇ ಇಸವಿಯಲ್ಲಿ ಕರಾವಳಿ ಕರ್ನಾಟಕದ "ನಮ್ಮ ಮಂಗಳೂರು" ಹೀಗಿತ್ತು.


ಬೆಂಗಳೂರಿನಲ್ಲಿದ್ದ ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕ ಶ್ರೀ. ಹೆಚ್.ಆರ್.ನಾಗೇಶರಾವ್ ಸಂಗ್ರಹದಲ್ಲಿ ಲಭ್ಯವಾದ ಶ್ರೀ. ಪದ್ಯಾಣ ಗೋಪಾಲಕೃಷ್ಣ ( ಪ.ಗೋ.) ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತಿದ್ದ ಮಂಗಳೂರಿನ ಅಂದಿನ ಕನ್ನಡ ಸಂಜೆ ದಿನಪತ್ರಿಕೆ "ವಾರ್ತಾಲೋಕ" ದಿನಾಂಕ 14 ಡಿಸೆಂಬರ್ 1963 ರ ಆವೃತ್ತಿಯಿಂದ ತಿಳಿದುಬಂದ ಮಾಹಿತಿ.

1 .ಬ್ಯಾಂಕ್ ನ ಗ್ರಾಹಕರ ಜೊತೆಗೆ ಗ್ರಾಹಕರಲ್ಲದ ಬ್ಯಾಂಕ್ ನ ಬಳಿ ಬಂದ 'ದನ'ದ ಸೇವೆ ಮಾಡುವ ಅಂದಿನ ಬ್ಯಾಂಕ್ ಸಿಬ್ಬಂದಿಗಳು.

2 . ಊರಿನ ಕ್ರಿಕೆಟ್ ತಂಡಕ್ಕೆ ಕರಾವಳಿಯ ಗಂಡುಗಲೆ ಯಕ್ಷಗಾನದ ಸಹಾಯ.


ಚಿತ್ರ ಕೃಪೆ : ಶ್ರೀ. ಹಾಲ್ದೊಡ್ಡೇರಿ ಸುಧೀಂದ್ರ , ಬೆಂಗಳೂರು

Visitors to this page